logo

ಇವತ್ತು ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿ 1ನೇ ವಾರ್ಡ,2ನೇ ವಾರ್ಡ,3 ನೇ ವಾರ್ಡದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರೀಯಂಕಾ ಜಾರಕಿಹೊಳಿ ಅವರ ಪರವಾಗಿ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ, ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ ಕಲ್ಲೋತಿ,ಸದಾಶಿವ ಗಸ್ತಿ,ಅಸ್ಲಾಂ ಮುಲ್ಲಾ, ಭರಮಣ್ಣಾ ಪವಾರ,ಆನಂದ ಚಿಂಚಲಿ, ಭೀಮಶಿ ಕಾನಗೌಡ, ವಿನಾಯಕ ಕಲ್ಲೋತಿ, ಸಂತೋಷ ನಾಯಕ, ಬೀರು ಆರಗೆ,ಅರ್ಜುನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಇವತ್ತು ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿ 1ನೇ ವಾರ್ಡ,2ನೇ ವಾರ್ಡ,3 ನೇ ವಾರ್ಡದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರೀಯಂಕಾ ಜಾರಕಿಹೊಳಿ ಅವರ ಪರವಾಗಿ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ, ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ ಕಲ್ಲೋತಿ,ಸದಾಶಿವ ಗಸ್ತಿ,ಅಸ್ಲಾಂ ಮುಲ್ಲಾ, ಭರಮಣ್ಣಾ ಪವಾರ,ಆನಂದ ಚಿಂಚಲಿ, ಭೀಮಶಿ ಕಾನಗೌಡ, ವಿನಾಯಕ ಕಲ್ಲೋತಿ, ಸಂತೋಷ ನಾಯಕ, ಬೀರು ಆರಗೆ,ಅರ್ಜುನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

15
535 views